ಬೆಳ್ತಂಗಡಿ : ಹುದ್ದೆಯಿಂದ ಗೌರವ ಸಿಗುವುದಿಲ್ಲ. ಇರುವ ಹುದ್ದೆಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ ಮಾತ್ರ ಗೌರವ ಸಿಗಲು ಸಾಧ್ಯ. ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸ್ವಚ್ಚ ಸಮಾಜವನ್ನು ನಿರ್ಮಿಸುವ ಶ್ರೇಷ್ಠ ಹುದ್ದೆಯುಳ್ಳವರು. ಇವರಿಗೆ ಗೌರವ ನಿಡುವ ಮೂಲಕ ಉತ್ತಮ ನಾಗರಿಕರಾಗೋಣ ಎಂದು ನ್ಯಾಯವಾದಿ ಮನೋರಮಾ ಹೇಳಿದರು. ಅವರು ಗುರುವಾರ ಪ.ಪಂ ಬೆಳ್ತಂಗಡಿ ಇದರ ವತಿಯಿಂದ ಪ.ಪಂ...
Know MoreGet latest news karnataka updates on your email.