ಮುಂಬೈ : ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಂದಾಗಬಹುದೆಂಬ ಊಹೆಗಳು ಹೆಚ್ಚುತ್ತಿರುವಂತೆಯೇ, ಶಿವಸೇನೆ ನಾಯಕ ಸಂಜಯ ರಾವತ್ ಎರಡೂ ಪಕ್ಷಗಳ ಬಂಧ ಚೆನ್ನಾಗೇ ಇದೆ ಎಂದಿದ್ದಾರೆ. ಬಿಜೆಪಿ ಮತ್ತು ಶಿವ ಸೇನಾ ಬಂಧವು ಆಮೀರ್ ಖಾನ್-ಕಿರಣ್ ರಾವ್ರಂತೆ, ಭಾರತ-ಪಾಕ್ನಂತಲ್ಲ ಎಂದಿದ್ದಾರೆ! ಇತ್ತೀಚೆಗೆ ಡೈವೋರ್ಸ್ ಪಡೆಯುವ ನಿರ್ಧಾರ ತಿಳಿಸಿದ್ದ ಆಮೀರ್ ಖಾನ್ ಕಿರಣ್ ರಾವ್ ದಂಪತಿ, ತಮ್ಮ...
Know MoreGet latest news karnataka updates on your email.