ಕಿರುತೆರೆ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಶೀಘ್ರದಲ್ಲಿ ಜನರಿಗೆ ಮನರಂಜನೆ ನೀಡಲಿದೆಯಂತೆ. ಕೊರೋನಾ ಲಾಕ್ ಡೌನ್ ಬಳಿಕ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕಲರ್ಸ್ ನ ಎಲ್ಲಾ ಧಾರಾವಾಹಿ ನಟ, ನಟಿ, ನಿರ್ದೇಶಕರು ಸೇರಿದಂತೆ ಇಡಿಯ ಕಲಾವಿದರ ತಂಡ ಒಟ್ಟಾಗಲಿದೆ. ವಿವಿಧ ರೀತಿಯ ಅವಾರ್ಡ್ಸ್ ಗೆ ಕೂಡ ಭಾಜನರಾಗಲಿದ್ದಾರೆ....
Know Moreಈ ಹಿಂದೆ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದ ಕನ್ನಡದ ಪ್ರಸಿದ್ಧ ‘ಎದೆ ತುಂಬಿ ಹಾಡುವೆನು’ಸಂಗೀತ ಕಾರ್ಯಕ್ರಮ ಮತ್ತೇ ಪ್ರಾರಂಭವಾಗಲಿದೆ. ಎಸ್ಪಿಬಿ ಅವರ ನೆನಪಿನೊಂದಿಗೆ ಸಂಗೀತದ ಹೊಳೆ ಹರಿಯಲಿದೆ. ಆಗಸ್ಟ್ 14ರಿಂದ...
Know Moreಬೆಂಗಳೂರು: ಬುಧವಾರ ತಡರಾತ್ರಿ ದಿವ್ಯಾ ಸುರೇಶ್ ಬಿಗ್ಬಾಸ್ ಮನೆಯಿಂದ ಔಟ್ ಆಗುವ ಮೂಲಕ ಮಂಜು ಪಾವಗಡ, ಕೆ.ಪಿ ಅರವಿಂದ್, ವೈಷ್ಣವಿ, ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಅವರು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೇ...
Know MoreGet latest news karnataka updates on your email.