ರಾಮನಗರ ; ಸಾಹಸ ಕಲಾವಿದ ರಾಕೇಶ್ ಲವ್ ಯು ರಚ್ಚು ಸಿನೆಮಾ ಸೂಟಿಂಗ್ ವೇಳೆ ಮೃತಪಟ್ಟ ಘಟನೆ ನಡೆದ ದಿನ ಪೊಲೀಸ್ಗೆ ದೂರು ಕೊಡ್ತೀವಿ ಎಂದು ಮೃತನ ಕುಟುಂಬಸ್ಥರು ಹೇಳಿದ್ದರು. ಆದರೆ ಇದುವರೆಗೂ ಕೊಟ್ಟಿಲ್ಲ. ವಿವೇಕ್ರ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಂದು(ಮಂಗಳವಾರ) ಸಂಜೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಈ ನಡುವೆ...
Know MoreGet latest news karnataka updates on your email.