ನಂಜನಗೂಡು: ಗಂಡ ಹೆಂಡತಿಯ ಜಗಳ ಆತ್ಮಹತ್ಯೆಯಲ್ಲಿ ಅಂತ್ಯ ಕಂಡ ಘಟನೆ ತಾಲ್ಲೂಕಿನ ಇಮ್ಮಾವುಹುಂಡಿಯಲ್ಲಿ ನಡೆದಿದೆ. ಗ್ರಾಮದ ಬಸವರಾಜು ಹಾಗೂ ಶೋಭಾ ದಂಪತಿ ಮಧ್ಯೆ ನಡೆಯುತ್ತಿದ್ದ ಜಗಳ ಶುಕ್ರವಾರ ಕೋಪಕ್ಕೆ ತಿರುಗಿದ ಪರಿಣಾಮ ಜೀವನದಲ್ಲಿ ಜುಗುಪ್ಸೆಗೆ ವಳಗಾದ ಪತ್ನಿ ಶೋಭಾ(28) ನೇರವಾಗಿ ರಾಂಪುರ ನಾಲೆಗೆ ಹಾರಿದ್ದು, ಪತ್ನಿ ನಾಲೆಗೆ ಬಿದ್ದಿದ್ದನ್ನು ಕಂಡ ಪತಿ ಬಸವರಾಜು(35) ಸಹ ನಾಲೆಗೆ...
Know MoreGet latest news karnataka updates on your email.