News Karnataka Kannada
Friday, March 29 2024
Cricket

ನಕಲಿ ಕೋವಿಡ್​ ವರದಿ ತಂದಿದ್ದ ನಾಲ್ವರ ಬಂಧನ

26-Aug-2021 ಮಂಗಳೂರು

ಮಂಗಳೂರು: ನಕಲಿ ಕೋವಿಡ್​ ನೆಗೆಟಿವ್ ವರದಿ ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸಿದ ಕೇರಳದ ನಾಲ್ವರನ್ನು ಉಳ್ಳಾಲ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕೇರಳದ ಆದಿಲ್, ಹನಿನ್, ಇಸ್ಮಾಯಿಲ್ ಮತ್ತು ಅಬ್ದುಲ್ ತಮೀಮ್ ಬಂಧಿತ ಆರೋಪಿಗಳು. ಈ ನಾಲ್ವರು ಮೊಬೈಲ್ ನಲ್ಲಿ ಎಡಿಟ್ ಮಾಡಿದ್ದ ನಕಲಿ ಆರ್ ಟಿಪಿಸಿಆರ್ ವರದಿ ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸಿದ್ದರು. ಬಂಧಿತ ನಾಲ್ವರು...

Know More

ಲಸಿಕೆಗಳ ನಡುವಿನ ಅಂತರ ವಿಸ್ತರಣೆ

15-Aug-2021 ದೇಶ

ಮುಂಬೈ : ಕೋವಿಶೀಲ್ಡ್‌ ಲಸಿಕೆಯ ಕೊರತೆಯಿಂದಾಗಿ ಎರಡು ಡೋಸ್‌ಗಳ ನಡುವಿನ ಅಂತರವನ್ನು  ವಿಸ್ತರಿಸಲಾಗಿದೆ  ಎಂದು ಕೋವಿಶೀಲ್ಡ್‌ ತಯಾರಿ ಸಂಸ್ಥೆ ಸೀರಂನ  ಅಧ್ಯಕ್ಷ ಸೈರಸ್‌ ಪೂನಾವಾಲಾ ಹೇಳಿದ್ದಾರೆ. ನಗರದ ಸಭೆಯೊಂದರಲ್ಲಿ ಮಾತನಾಡಿದ ಪೂನಾವಾಲಾ, ಎರಡೂ ಡೋಸ್‌ಗಳ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು