ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನಾಂಕ ೧೬ ರಂದು ಪ್ರಾರಂಭವಾದ ಅಭಿವ್ಯಕ್ತಿ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರದ ವಾರ್ಷಿಕ ಕಾರ್ಯಕ್ರಮ ಅಭಿವ್ಯಕ್ತಿ ಹಬ್ಬ ನಿನ್ನೆಯ ದಿನ ನವೋಲ್ಲಾಸ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು. ಮೊದಲ ದಿನ ನಡೆದ ನೃತ್ಯೋಲ್ಲಾಸ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ನೃತ್ಯಕಲಾವಿದೆಯರಾದ ವಿ. ಪ್ರತಿಭಾ ರಾಮಸ್ವಾಮಿ ಮತ್ತು ವಿ.ಕರುಣಸಾಗರಿ ಅವರು ಅಮೋಘವಾದ ನೃತ್ಯ ಪ್ರದರ್ಶನ...
Know Moreಮೈಸೂರು: ಕನ್ನಡ ಚಿತ್ರರಂಗದಲ್ಲಿ 40 ರಿಂದ 70ರ ದಶಕದವರೆಗೂ ನಟನೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮಿನುಗು ತಾರೆಗಳ ಸುಮಧುರ ಗೀತೆಯನ್ನು ಹಾಡಿ ‘ಸ್ವರ ನಮನ’ ಅರ್ಪಿಸುವ ಮೂಲಕ ಖ್ಯಾತ ಗಾಯಕಿ ಡಾ.ಶಮಿತಾ ಮಲ್ನಾಡ್ ತಂಡದವರು...
Know MoreGet latest news karnataka updates on your email.