ಪಾಂಡವಪುರ: ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ರವರ ಕನಸನ್ನು ನನಸು ಮಾಡಿದವರೇ ಬಿಎಸ್ಪಿ ನಾಯಕ ದಾದಾಸಾಹೇಬ್ ಕಾನ್ಸಿರಾಮ್ ಎಂದು ಸಮಾಜ ಪರಿವರ್ತನಾ ಜನಸೇವಾ ಕೇಂದ್ರದ ತಾಲೂಕು ಅಧ್ಯಕ್ಷ ಲೋಕರಕ್ಷಕ ಹೇಳಿದರು. ತಾಲೂಕಿನ ಟಿ.ಎಸ್.ಛತ್ರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಮಾಜ ಪರಿವರ್ತನಾ ಜನಸೇವಾ ಕೇಂದ್ರ ಪಾಂಡವಪುರ ವತಿಯಿಂದ ಬಹುಜನ ಸಮಾಜ ಪಾರ್ಟಿಯ ಸಂಸ್ಥಾಪಕರಾದ ದಾದಾಸಾಹೇಬ್ ಕಾನ್ಸಿರಾಮ್ ಜೀ ರವರ 15ನೇ...
Know MoreGet latest news karnataka updates on your email.