ದಾಂಡೇಲಿ: ಮೀನು ಹಿಡಿಯಲು ಕಾಳಿ ನದಿಯ ತೀರದಲ್ಲಿ ಗಾಳ ಹಾಕಿ ಕುಳಿತ ಬಾಲಕನಿಗೆ ಮೊಸಳೆ ಎಳೆದುಕೊಂಡು ಹೋದ ಘಟನೆ ದಾಂಡೇಲಿಯಲ್ಲಿ ಹಳಿಯಾಳ ರಸ್ತೆ ಸಮೀಪ ಸಂಭವಿಸಿದೆ. ಮೋಹಿನ್ ಮೆಹಬೂಬ್ ಗುಲ್ಬರ್ಗವಾಲೆ(15) ಎಂಬ ಬಾಲಕನೇ ಮೊಸಳೆ ದಾಳಿಗೆ ಸಿಲುಕಿ ನದಿಯಲ್ಲಿ ಕಣ್ಮರೆಯಾಗಿದ್ದು ಮೀನು ಹಿಡಿಯಲು ನದಿಯಲ್ಲಿ ಗಾಳ ಹಾಕಿ ಕುಳಿತಿರುವಾಗ ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ....
Know MoreGet latest news karnataka updates on your email.