News Karnataka Kannada
Friday, March 29 2024
Cricket

ಮೀನು ಹಿಡಿಯುತ್ತಿದ್ದ ವೇಳೆ ಮೊಸಳೆ ದಾಳಿ : ಬಾಲಕ ಕಣ್ಮರೆ

25-Oct-2021 ಉತ್ತರಕನ್ನಡ

ದಾಂಡೇಲಿ: ಮೀನು ಹಿಡಿಯಲು ಕಾಳಿ ನದಿಯ ತೀರದಲ್ಲಿ ಗಾಳ ಹಾಕಿ ಕುಳಿತ ಬಾಲಕನಿಗೆ ಮೊಸಳೆ ಎಳೆದುಕೊಂಡು ಹೋದ ಘಟನೆ ದಾಂಡೇಲಿಯಲ್ಲಿ ಹಳಿಯಾಳ ರಸ್ತೆ ಸಮೀಪ ಸಂಭವಿಸಿದೆ. ಮೋಹಿನ್ ಮೆಹಬೂಬ್ ಗುಲ್ಬರ್ಗವಾಲೆ(15) ಎಂಬ ಬಾಲಕನೇ ಮೊಸಳೆ ದಾಳಿಗೆ ಸಿಲುಕಿ ನದಿಯಲ್ಲಿ ಕಣ್ಮರೆಯಾಗಿದ್ದು ಮೀನು ಹಿಡಿಯಲು ನದಿಯಲ್ಲಿ ಗಾಳ ಹಾಕಿ ಕುಳಿತಿರುವಾಗ ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು