News Karnataka Kannada
Thursday, April 25 2024

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‍ಗಳ ಅಟ್ಟಹಾಸ; ಮತ್ತೆ ಮೂರ್ತಿ ಧ್ವಂಸ!

18-Aug-2021 ವಿದೇಶ

ಕಾಬೂಲ್‍: ಅಫ್ಗಾನಿಸ್ತಾನವನ್ನು ಪೂರ್ತಿಯಾಗಿ ಆಕ್ರಮಿಸಿಕೊಂಡಿರುವ ತಾಲಿಬಾನ್‍ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಮತ್ತೆ ಮೂರ್ತಿಗಳನ್ನು ಭಗ್ನಗೊಳಿಸುವ ಕಾರ್ಯ ಮುಂದುವರಿದಿದೆ. ಅಫ್ಗಾನಿಸ್ತಾನದ ಬಮಿಯಾನ್‍ ಪ್ರಾಂತ್ಯದಲ್ಲಿ ಅಬ್ದುಲ್‍ ಅಲಿ ಮಜಾರಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಹಜಾರೆ ಬುಡಕಟ್ಟು ಜನಾಂಗದ ನಾಯಕರಾಗಿದ್ದ ಮಜಾರಿ ಅವರು ತಾಲಿಬಾನ್‍ ಹೊರತಾದ ಎಲ್ಲ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದರು. ಇದರ ಭಾಗವಾಗಿ ಮೂರ್ತಿ ಧ್ವಂಸಗೊಳಿಸಿದೆ ಎಂದು ಅಲ್ಲಿನ ಮಾಧ್ಯಮಗಳು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು