ಹಾಸನ: ಲಸಿಕೆ ನೀಡುವ ಜಾಗದ ವಿಚಾರವಾಗಿ ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜ್ ಮಾಲೀಕರಿಗೂ ಮತ್ತು ನಗರಸಭೆ ಆಯುಕ್ತರ ನಡುವೆ ನಡೆದ ವಾಗ್ವಾದ ಮತ್ತು ತಳ್ಳಾಟ, ನೂಕಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೊವೀಡ್ ಲಸಿಕಾಕರಣಕ್ಕಾಗಿ ನಗರಸಭೆ ಸಿಬ್ಬಂದಿ ಹಾಸನ ನಗರದ ಹೇಮಾವತಿ ಬಡಾವಣೆಯಲ್ಲಿ ಯತೀಂದ್ರ ಪ್ಯಾರಾ ಮೆಡಿಕಲ್ ಕಾಲೇಜ್ ಉಪಯೋಗಿಸಿ ಕೊಂಡಿದ್ದರು. ಅಂದು ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆ ಸಮಯದ ಅವಧಿಗೆ ಲಸಿಕಾಕರಣದ ಅವಧಿ ಇದ್ದು, ಅಲ್ಲಿವರೆಗೂ ವ್ಯಾಕ್ಸಿನೇಷನ್ ಮಾಡುವುದಕ್ಕೆ ಕಾಲೇಜು ನೀಡಲು ಸಾಧ್ಯವಿಲ್ಲ ಎಂದು ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ...
Know MoreGet latest news karnataka updates on your email.