News Karnataka Kannada
Friday, April 19 2024
Cricket

ವರದಕ್ಷಿಣೆ ವಿರುದ್ದ ಕೇರಳ ರಾಜ್ಯಪಾಲರ ಉಪವಾಸ

14-Jul-2021 ಕೇರಳ

ತಿರುವನಂತಪುರ :ವರದಕ್ಷಿಣೆ ಪಿಡುಗಿನ ವಿರುದ್ಧ ರಾಜ್ಯವೊಂದರ ರಾಜ್ಯಪಾಲರೇ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಬುಧವಾರ ಕೇರಳ ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​​ ರಾಜಭವನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕೇರಳ ರಾಜಭವನದಲ್ಲಿ ಈ ಉಪವಾಸ ಸತ್ಯಾಗ್ರಹ ಆರಂಭಿಸುವ ಮೂಲಕ ವರದಕ್ಷಿಣೆ ಎಂಬ ಮಹಾಮಾರಿ ವಿರುದ್ಧ ಜಾಗೃತಿ ಮೂಡಿಸಲು ರಾಜ್ಯಪಾಲರು ಮುಂದಾಗಿದ್ದಾರೆ.ಮಹಿಳೆಯ ವಿರುದ್ಧದ ಕಿರುಕುಳಕ್ಕೆ ಅಂತ್ಯ ಹಾಡುವುದು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು