ತಮಿಳುನಾಡು : ಆತ್ಮ ನಿರ್ಭರ ಭಾರತ ವಾಗಲು ಸ್ತ್ರೀಯರು ಆತ್ಮ ನಿರ್ಧಾರವಾಗುವ ಅಗತ್ಯವಿದೆ ಎಂದು ಓಲಾ ಕಂಪೆನಿಯ ಚೇರ್ ಮನ್ ಮತ್ತು ಗ್ರೂಪ್ ಸಿಇಓ ಭವಿಷ್ಯ ಸೋಮವಾರ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯುತ್ ಶಕ್ತಿ ಚಾಲಿತ ದ್ವಿಚಕ್ರ ವಾಹನ ತಯಾರಕ ಕಂಪೆನಿ ತಮಿಳುನಾಡಿನ ಉತ್ಪಾದನಾ ಘಟಕವನ್ನು ಸಂಪೂರ್ಣ ಮಹಿಳಾ ಉದ್ಯೋಗಿಗಳು ಮುನ್ನಡೆಸಲಿದ್ದಾರೆ. ಸುಮಾರು 500 ಎಕರೆ ಗಳಷ್ಟು...
Know Moreಬೆಂಗಳೂರು : ಬೆಂಗಳೂರಿಗೆ ಸನಿಹದಲ್ಲೇ ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬೃಹತ್ ಕಾರ್ಖಾನೆ ತೆಗೆದಿರುವುದರಿಂದ ಕರ್ನಾಟಕ ಅಷ್ಟರಮಟ್ಟಿಗೆ ವಿದ್ಯುತ್ ಚಾಲಿತ ವಾಹನ ತಯಾರಿಕೆಯಲ್ಲಿ ಗುರುತಿಸಿಕೊಂಡಿದೆ. ಇನ್ನೂ ಹಲವು ವಿದ್ಯುತ್ ಸಾರಿಗೆ ಸಂಬಂಧದ ಕಾರ್ಖಾನೆಗಳು ಅದಾಗಲೇ...
Know MoreGet latest news karnataka updates on your email.