News Karnataka Kannada
Saturday, April 27 2024

ಬಸವ ದೇವಾಲಯ ತೆರವು ವಿರೋಧಿಸಿ ವೀರಶೈವ ಸಮುದಾಯದವರಿಂದ ರಸ್ತೆ ತಡೆ

18-Aug-2021 ಕಲಬುರಗಿ

ಕಲಬುರಗಿ, : ನಗರದ ಯಮುನಾ ಕಾಲೋನಿಯಲ್ಲಿನ ಘಂಟೆ ಲೇಔಟ್‍ನಲ್ಲಿರುವ ಬಸವಮೂರ್ತಿ ಹೊಂದಿದ ದೇವಾಲಯವನ್ನು ಮಹಾನಗರ ಪಾಲಿಕೆ ತೆರವುಗೊಳಿಸುವುದನ್ನು ವಿರೋಧಿಸಿ ವೀರಶೈವ ಲಿಂಗಾಯತ ಸಮುದಾಯದವರು ಉದ್ರಿಕ್ತಗೊಂಡು ಬುಧವಾರ ನಗರದ ಸೇಡಂ ರಸ್ತೆಯಲ್ಲಿ ರಸ್ತೆ ತಡೆ ಚಳುವಳಿ ಮಾಡಿದರು. ಮಹಾನಗರ ಪಾಲಿಕೆಯು ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಪಾಲಿಕೆಯು ಹಿಂದೂ ಸಮುದಾಯದ ಆರಾಧ್ಯ ದೈವ ಬಸವ ಮೂರ್ತಿಯನ್ನು ತೆರವುಗೊಳಿಸಲು ಮುಂದಾಗಿರುವುದು...

Know More

ಪೊಲೀಸ್‌ ಠಾಣೆ ಎದುರೇ ನಿರ್ಮಿಸಿದ್ದ ಅನಧಿಕೃತ ಧಾರ್ಮಿಕ ಕಟ್ಟಡ ತೆರವು

13-Aug-2021 ಮೈಸೂರು

ಮೈಸೂರು: ಮೇಟಗಳ್ಳಿ ಪೊಲೀಸ್‌ ಠಾಣೆಯ ಎದುರು ಅನಧಿಕೃತವಾಗಿ ನಿರ್ಮಿಸಿದ್ದ ಧಾರ್ಮಿಕ ಕಟ್ಟಡವನ್ನು ಶುಕ್ರವಾರ ತೆರವುಗೊಳಿಸಲಾಯಿತು. ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಮೈಸೂರು ಮಹಾನಗರ ಪಾಲಿಕೆ ಕಾರ್ಯಾಚರಣೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ನಗರದ ಮೇಟಗಳ್ಳಿ ಪೊಲೀಸ್‌...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು