ಮೈಸೂರು: ಮೈಸೂರು- ಬೆಂಗಳೂರು ದಶಪಥ ರಸ್ತೆ ಅಭಿವೃದ್ಧಿಯೇ ಮುಖ್ಯವೇ ಹೊರತು ಅದು ನಾನು ಮಾಡಿಸಿದ್ದು ಎಂದು ಚೌಕಾಶಿ ಮಾಡುವ ವಿಚಾರವಲ್ಲ. ಆ ರಸ್ತೆ ದೇಶಕ್ಕೆ ಸೇರಿದ್ದು, ಎಲ್ಲರೂ ಸೇರಿ ಅಭಿವೃದ್ಧಿ ಮಾಡಬೇಕು. ನಾನೇ ಮಾಡಿಸಿದ್ದು ಎನ್ನುವುದು ತಪ್ಪು ಎಂದು ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರು ಅಭಿಪ್ರಾಯಪಟ್ಟಿದ್ದಾರೆ. ಯೋಜನೆ ಭಾರತ ದೇಶದದ್ದು, ಭಾರತಾಂಬೆಗೆ ಸೇರಿದ್ದು. ನಗರಪಾಲಿಕೆ, ರಾಜ್ಯ...
Know MoreGet latest news karnataka updates on your email.