News Karnataka Kannada
Thursday, April 25 2024

ಹಬ್ಬಗಳ ಹಿನ್ನೆಲೆ ರಾಜಧಾನಿಯಲ್ಲಿ ತರಕಾರಿ,ಹಣ್ಣು, ಹೂವಿನ ಬೆಲೆ ಗಗನಕ್ಕೇ

09-Sep-2021 ಬೆಂಗಳೂರು

ಬೆಂಗಳೂರು :   ಸಾಲು ಸಾಲು ಹಬ್ಬಗಳ ಹಿನ್ನೆಲೆ ರಾಜಧಾನಿಯಲ್ಲಿ ತರಕಾರಿ,ಹಣ್ಣು, ಹೂವಿನ ಬೆಲೆ ಗಗನಕ್ಕೇರಿದೆ. ಹಣವಿಲ್ಲದಿದ್ದರೂ ಹಬ್ಬಹರಿದಿನಗಳಲ್ಲಿ ಏತಕ್ಕೂ ಕಡಿಮೆ ಮಾಡದ ಜನ, ಖರೀದಿಗೆ ಮುಂದಾಗಿದ್ದಾರೆ. ಕೊರೋನಾ ನೀಡಿರುವ ಬಲವಾದ ಪೆಟ್ಟಿನ ನೋವಿಂದ ಇನ್ನೂ ಯಾರೂ ಸುಧಾರಿಸಿಕೊಂಡಿಲ್ಲ. ಇದರ ಜೊತೆಯೇ ಇದೀಗ ಬೆಲೆ ಏರಿಕೆ ಬಿಸಿ ತಟ್ಟಿದೆ.  ಬೆಲೆ ಏರಿಕೆ ಕಂಡು ಒಂದು ಕೆ.ಜಿ ಕೊಳ್ಳುವ...

Know More

ಹೂ ಮಾರುಕಟ್ಟೆ ನಿರ್ಮಾಣ: ಸರ್ಕಾರದಿಂದ 10 ಎಕರೆ ಜಾಗ ಮಂಜೂರು

21-Aug-2021 ಬೆಂಗಳೂರು ನಗರ

ಬೆಂಗಳೂರು : ರಾಜ್ಯದ ರೈತರು ಬೆಳೆದ ಹೂಗಳನ್ನು ಮಾರಾಟ ಮಾಡಲು ಬೆಂಗಳೂರು ನಗರದಲ್ಲಿ ವ್ಯವಸ್ಥಿತವಾದ ಮಾರುಕಟ್ಟೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗದಲ್ಲಿ 10 ಏಕರೆ ಜಾಗವನ್ನು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು