ಬೆಂಗಳೂರು : ಸಾಲು ಸಾಲು ಹಬ್ಬಗಳ ಹಿನ್ನೆಲೆ ರಾಜಧಾನಿಯಲ್ಲಿ ತರಕಾರಿ,ಹಣ್ಣು, ಹೂವಿನ ಬೆಲೆ ಗಗನಕ್ಕೇರಿದೆ. ಹಣವಿಲ್ಲದಿದ್ದರೂ ಹಬ್ಬಹರಿದಿನಗಳಲ್ಲಿ ಏತಕ್ಕೂ ಕಡಿಮೆ ಮಾಡದ ಜನ, ಖರೀದಿಗೆ ಮುಂದಾಗಿದ್ದಾರೆ. ಕೊರೋನಾ ನೀಡಿರುವ ಬಲವಾದ ಪೆಟ್ಟಿನ ನೋವಿಂದ ಇನ್ನೂ ಯಾರೂ ಸುಧಾರಿಸಿಕೊಂಡಿಲ್ಲ. ಇದರ ಜೊತೆಯೇ ಇದೀಗ ಬೆಲೆ ಏರಿಕೆ ಬಿಸಿ ತಟ್ಟಿದೆ. ಬೆಲೆ ಏರಿಕೆ ಕಂಡು ಒಂದು ಕೆ.ಜಿ ಕೊಳ್ಳುವ...
Know Moreಬೆಂಗಳೂರು : ರಾಜ್ಯದ ರೈತರು ಬೆಳೆದ ಹೂಗಳನ್ನು ಮಾರಾಟ ಮಾಡಲು ಬೆಂಗಳೂರು ನಗರದಲ್ಲಿ ವ್ಯವಸ್ಥಿತವಾದ ಮಾರುಕಟ್ಟೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಬ್ಬಾಳ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗದಲ್ಲಿ 10 ಏಕರೆ ಜಾಗವನ್ನು...
Know MoreGet latest news karnataka updates on your email.