ಪಾವಗಡ : ವರ್ಗಾವಣೆಯಾದ ತಿಂಗಳೊಳಗೆ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರದ ತನಿಖೆ ಎದುರಿಸಬೇಕಾಗಲಿದೆ ಎಂಬ ಕಾರಣಕ್ಕೆ ಮನನೊಂದ ಸರ್ಕಾರಿ ಗೋದಾಮಿನ ಮ್ಯಾನೇಜರ್ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನಿಗೂಢ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮ್ಯಾನೇಜರ್ ಆತ್ಮಹತ್ಯೆ ಸುದ್ದಿತಿಳಿಯುತ್ತಿದ್ದಂತೆ ಜಿಲ್ಲಾಮಟ್ಟ ಅಧಿಕಾರಿಗಳು ಮಂಗಳವಾರ ಪಾವಗಡಕ್ಕೆ ದೌಡಾಯಿಸಿದ್ದು ಸದ್ಯ ಗೋದಾಮಿಗೆ ಬೀಗ ಜಡಿಯಲಾಗಿದೆ. ಪಟ್ಟಣದ ಜೈನ್ ಲೇಔಟ್ನಲ್ಲಿ ಬಾಡಿಗೆ...
Know MoreGet latest news karnataka updates on your email.