News Karnataka Kannada
Saturday, April 27 2024

50 ಲಕ್ಷ ರೂಪಾಯಿ ದುರುಪಯೋಗ ಶಂಕೆ ; ವರ್ಗಾವಣೆಗೊಂಡ 23 ದಿನದಲ್ಲೇ ಆತ್ಮಹತ್ಯೆ

25-Aug-2021 ತುಮಕೂರು

ಪಾವಗಡ : ವರ್ಗಾವಣೆಯಾದ ತಿಂಗಳೊಳಗೆ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರದ ತನಿಖೆ ಎದುರಿಸಬೇಕಾಗಲಿದೆ ಎಂಬ ಕಾರಣಕ್ಕೆ ಮನನೊಂದ ಸರ್ಕಾರಿ ಗೋದಾಮಿನ ಮ್ಯಾನೇಜರ್ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ನಿಗೂಢ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮ್ಯಾನೇಜರ್ ಆತ್ಮಹತ್ಯೆ ಸುದ್ದಿತಿಳಿಯುತ್ತಿದ್ದಂತೆ ಜಿಲ್ಲಾಮಟ್ಟ ಅಧಿಕಾರಿಗಳು ಮಂಗಳವಾರ ಪಾವಗಡಕ್ಕೆ ದೌಡಾಯಿಸಿದ್ದು ಸದ್ಯ ಗೋದಾಮಿಗೆ ಬೀಗ ಜಡಿಯಲಾಗಿದೆ. ಪಟ್ಟಣದ ಜೈನ್ ಲೇಔಟ್‌ನಲ್ಲಿ ಬಾಡಿಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು