ಮಂಗಳೂರು: ಮಂಗಳೂರಿನ ಕಂಕನಾಡಿಯಲ್ಲಿರುವ ಫಾ| ಮುಲ್ಲರ್ ಆಸ್ಪತ್ರೆಯ ವತಿಯಿಂದ ಕಂಕನಾಡಿ, ವಲೆನ್ಸಿಯಾ ರಸ್ತೆಯಲ್ಲಿ ಫಾ| ಮುಲ್ಲರ್ ಆಸ್ಪತ್ರೆಯ ಎದುರು ಗಡೆ ಪ್ರಯಾಣಿಕರಿಗಾಗಿ ಹೊಸ ಬಸ್ಸು ತಂಗುದಾಣವನ್ನು ನಿರ್ಮಿಸಲು ಕೆಸರು ಕಲ್ಲನ್ನು ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾ| ರಿಚಾರ್ಡ್ ಕೊಯಿಲ್ಲೊ ಅವರು ನೆರವೇರಿಸಿದರು. ಅವರು ಮಾತನಾಡಿ ಹಳೆಬಸ್ಸು ತಂಗುದಾಣದ ತೆರವಿನಿಂದಾಗಿ ಜನರು ಕಷ್ಟಪಡುತ್ತಿದ್ದು, ಅವರ...
Know MoreGet latest news karnataka updates on your email.