ನವದೆಹಲಿ:ಕೊರೊನಾ ಸಾಂಕ್ರಾಮಿಕ ರೋಗವು ನಾವು ನಮ್ಮ ಭವಿಷ್ಯವನ್ನು ಮರು ರೂಪಿಸಿಕೊಳ್ಳುವ ಹಾಗೂ ನಮ್ಮ ಪ್ರಯತ್ನಗಳನ್ನು ಪುನರ್ರಚಿಸಬೇಕು ಎನ್ನುವ ಬಗ್ಗೆ ಅರಿವು ಮಾಡಿ ಕೊಟ್ಟಿದೆ. ಶ್ರೇಷ್ಠತೆ ಸೇರಿದಂತೆ ನಾಯಕತ್ವ, ಹೊಂದಾಣಿಕೆ, ವೈವಿಧ್ಯತೆ ಹಾಗೂ ಸುಸ್ಥಿರತೆ ಕ್ಷೇತ್ರಗಳಲ್ಲಿ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಿಕೊಂಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.ಅವರು ಎಫ್ಐಸಿಸಿಐ ಆಯೋಜಿಸಿದ್ದ ಭವಿಷ್ಯದ ಭಾರತ ಕುರಿತ ಕಾರ್ಯಾಗಾರವನ್ನು...
Know MoreGet latest news karnataka updates on your email.