ಮಗಳ ಮದುವೆಗೆ ಹಣ ಬೇಕೆಂದು ಕಾರ್ಕಳದಲ್ಲಿರುವ ಒಂದು ಎಕರೆ ಜಮೀನು ಮಾರಾಟಕ್ಕಿದೆ ಗಾಡಿಕೊಪ್ಪದ ಅಮೃತ ಲೇಔಟ್ ನ ನಿವಾಸಿ ಎಸ್.ರಂಗಪ್ಪ ಎಂಬ 70 ವರ್ಷದ ವೃದ್ಧ ದ.ಕ.ದ ಪ್ರಮುಖ ಪತ್ರಿಕೆಯಲ್ಲಿ ಜಾಹೀರಾತು ಹಾಕಿರುತ್ತಾರೆ. ಇದನ್ನ ನೋಡಿ ಜಮೀನು ಖರೀದಿಯ ನೆಪದಲ್ಲಿ ಮಂಗಳೂರಿನಿಂದ ನಿಮ್ಮ ಆಸ್ತಿ ಖರೀದಿಸಲು ಬಂದಿರುವುದಾಗಿ ಸುಂದರ್ ಮತ್ತು ಮಹೇಶ್ ಎಂಬುವರು ರಂಗಪ್ಪನವರ ಮನೆಗೆ...
Know MoreGet latest news karnataka updates on your email.