ಮೈಸೂರು: ನಗರದ ಉದ್ಯಮಿಯೊಬ್ಬರ ಹೆಸರು ಹೇಳಿಕೊಂಡು ಹಲವರಿಂದ ಹಣ ಪಡೆದು ಯಾಮಾರಿಸುತ್ತಿರುವ ಪ್ರಕರಣ ಮೈಸೂರು ಹಾಗೂ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಡಾ ಮಾಜಿ ಅಧ್ಯಕ್ಷ ಗೋವಿಂದರಾಜು ಅವರ ಪುತ್ರ ಉದ್ಯಮಿ ಗುರುರಾಜು ಅವರ ಹೆಸರನ್ನು ಹೇಳಿಕೊಂಡು ವಂಚಕರು ಹಲವರಿಂದ ಹಣ ಪಡೆದು ವಂಚಿಸುತ್ತಿದ್ದಾರೆ. ಗುರುರಾಜು ಅವರ ಹೆಸರು...
Know MoreGet latest news karnataka updates on your email.