News Karnataka Kannada
Friday, April 19 2024
Cricket

ಬೆಂಕಿ‌ ತಗುಲಿ‌ ವಿದ್ಯಾರ್ಥಿನಿ‌ ಚಿಕಿತ್ಸೆಗೆ ಸ್ಪಂದಿಸದೆ ಸಾವು

24-Oct-2021 ಕಾಸರಗೋಡು

ಕಾಸರಗೋಡು :  ಬೆಂಕಿ ತಗಲಿ ಸುಟ್ಟ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ನಡೆದಿದೆ. ಪೈವಳಿಕೆ  ಸಮೀಪದ ಬಾಯಾರು ಕುದ್ರೆಡ್ಕದ ಶರಣ್ಯ ( ೧೫) ಮೃತಪಟ್ಟವಳು. ಪೈವಳಿಕೆ  ನಗರ ಸರಕಾರಿ ಶಾಲೆಯ ಹತ್ತನೇ ತರಗತಿ  ವಿದ್ಯಾರ್ಥಿನಿಯಾಗಿದ್ದಳು. ಅಕ್ಟೋಬರ್ ೧೪ ರಂದು ಸಂಜೆ ಮನೆಯಲ್ಲಿ  ಅಡುಗೆ ಮಾಡುತ್ತಿದ್ದಾಗ ಘಟನೆ ನಡೆದಿತ್ತು ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು