News Karnataka Kannada
Saturday, April 20 2024
Cricket

ಕಾಂಗ್ರೆಸ್ ಈ ಮೂರು ಕ್ಷೇತ್ರಗಳಲ್ಲಿ ಯಾವುದರಲ್ಲಾದ್ರೂ ಪುತ್ರನಿಗೆ ಎಂಎಲ್‌ಎ ಟಿಕೆಟ್‌ ನೀಡಿದರೆ ಪಕ್ಷ ಸೇರ್ಪಡೆ ; ಜಿ ಟಿ ದೇವೇಗೌಡ

27-Aug-2021 ಮೈಸೂರು

ಮೈಸೂರು: ಮುಂದಿನ ಜಿಪಂ ಚುನಾವಣೆ ಒಳಗಡೆ ಹುಣಸೂರು, ಕೆ.ಆರ್‌.ನಗರ, ಚಾಮರಾಜ ಕ್ಷೇತ್ರಗಳಲ್ಲಿ ಯಾವುದಾದರೂ ಒಂದರಲ್ಲಿ ನನ್ನ ಪುತ್ರ ಹರೀಶ್‌ಗೌಡನಿಗೆ ಎಂಎಲ್‌ಎ ಟಿಕೆಟ್‌ ಕೊಡುತ್ತೇವೆಂದು ಭರವಸೆ ನೀಡಿದರೆ ಕಾಂಗ್ರೆಸ್‌ ಸೇರುತ್ತೇನೆ ಎಂದು ಶಾಸಕ ಜಿ.ಟಿ.ದೇವೇಗೌಡ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ʻಆಂದೋಲನʼ ಡಿಜಿಟಲ್‌ನೊಂದಿಗೆ ಶುಕ್ರವಾರ ಮಾತನಾಡಿದ ಅವರು, ಯಾಕಪ್ಪ ತಟಸ್ಥವಾಗಿದ್ದೀಯಾ. ನಮ್ಮ ಜೊತೆ ಬಾ, ಎಲ್ಲರೂ ಒಟ್ಟಾಗಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು