News Karnataka Kannada
Thursday, April 25 2024
Cricket

ಮಂತ್ರಾಲಯದಲ್ಲಿ 350ನೇ‌ ರಾಯರ ಪೂರ್ವಾರಾಧನೆ ಸಂಭ್ರಮ

23-Aug-2021 ರಾಯಚೂರು

ರಾಯಚೂರು: ಇಲ್ಲಿನ ಮಂತ್ರಾಲಯದಲ್ಲಿ 350ನೇ‌ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಸೋಮವಾರ ಪೂರ್ವಾರಾಧನೆ ವಿಧಿವಿಧಾನ ನಡೆಯುತ್ತಿದೆ. ಉತ್ಸವರಾಯರ ಪಾದಪೂಜೆ, ರಾಯರ ಮೂಲವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನು ಆಚಾರ್ಯರ ಮಂತ್ರೋಚ್ಚಾರಣೆಯೊಂದಿಗೆ ನೆರವೇರಿಸಲಾಯಿತು. ಕ್ಷೀರ, ಮೊಸರು, ತುಪ್ಪ, ಜೇನುತುಪ್ಪ, ಎಳನೀರು ಹಾಗೂ ಸಕ್ಕರೆಯನ್ನು ವೃಂದಾವನಕ್ಕೆ ಅಭಿಷೇಕ ಮಾಡಿ, ಗಂಧ ಲೇಪನ ಮಾಡಲಾಯಿತು. ಪಂಚಾಮೃತ ಅಭಿಷೇಕ ನೆರವೇರಿಸುವುದನ್ನು ಕಣ್ಮುಂಬಿಕೊಳ್ಳಲು ಮಠದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು