ಕೈಕಾಲು ಇದ್ದು ಸದೃಢರಾಗಿರುವ ನಾವು ಮಾಡುವ ವೇದಿಕೆಯ ಕಲೆ ಪ್ರಸ್ತುತಿಗೂ ವಿಕಲಚೇತನರು ಪೂಜ್ಯ ಭಾವನೆಯ ರೀತಿಯಲ್ಲಿ ಮಾಡುವ ಕಲಾ ಪ್ರದರ್ಶನಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ವಿಕಲಚೇತನರು ಮಾಡುವ ಈ ಅದ್ಭುತ ಸಾಧನೆ ಬ್ರಹ್ಮಕಲಶೋತ್ಸವದಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಇಂತಹ ಕಲಾಪ್ರತಿಭೆಗಳಿಗೆ ಮಹಾಲಿಂಗೇಶ್ವರ ದೇವರು ತಂಡಕ್ಕೆ ಒಳಿತನ್ನು ಮಾಡಲಿ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು, ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್...
Know MoreGet latest news karnataka updates on your email.