ಭಾಲ್ಕಿ :ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಜನ ಆಶೀರ್ವಾದ ಯಾತ್ರೆ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಮೇಲೆ ಮೊದಲು ಬಾರಿ ಹಿರೇಮಠಕ್ಕೆ ಭೇಟಿ ನೀಡಿದರು.ಉಭಯ ಶ್ರೀಗಳು ಸಚಿವರನ್ನು ಸನ್ಮಾನಿಸಿದರು. ಸನ್ಮಾನಿಸಿ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ ಸ್ವಾತಂತ್ರ್ಯ ದೂರ ಕಿ ನಿಂದಲೂ ಬೀದರ್ ಜಿಲ್ಲೆಗೆ ಮಂತ್ರಿ ಸಿಕ್ಕಿದ್ದು ಮೊದಲು ಅದು ವಿಶೇಷವೆಂದರೆ ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭದಲ್ಲೇ ಸಿಕ್ಕಿದು ಗಡಿ...
Know MoreGet latest news karnataka updates on your email.