ಮಡಿಕೇರಿ : ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಹೋಂಸ್ಟೇಗಳಿಗೆ ಅನಿಯಂತ್ರಿತ ತೆರಿಗೆ ಹೇರುತ್ತಿದ್ದು, ಸರಕಾರಿ ಆದೇಶದನ್ವಯ ಇದನ್ನು ರದ್ದುಪಡಿಸುವಂತೆ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತ ಶಯನ ಮನವಿ ಮಾಡಿದ್ದಾರೆ. ಇಂದು ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ಜಿಲ್ಲಾ ಪಂಚಾಯಿತಿ ಸಿ.ಇ.ಒ. ಭಂವರ್ ಸಿಂಗ್ ಮೀನಾ ಅವರನ್ನು ಭೇಟಿಯಾಗಿ ಪ್ರವಾಸೋದ್ಯಮ ನೀತಿಯ ಅನ್ವಯ ಅಧಿಕೃತ...
Know MoreGet latest news karnataka updates on your email.