ಕನ್ನಡ ಭಾಷೆಯ ಉಳಿವಿಗಾಗಿ, ಅದರ ಸ್ಥಾನಮಾನಕ್ಕಾಗಿ ಶತಮಾನದಿಂದಲೂ ಹೋರಾಟಗಳು ನಡೆಯುತ್ತಲೇ ಬಂದಿವೆ. ಆದರೆ ಮತ್ತೊಂದು ಕಡೆ ಕರ್ನಾಟಕದಲ್ಲೇ ಕನ್ನಡದ ಬಗ್ಗೆ ನಿರಾಸಕ್ತಿ, ಅಸಡ್ಡೆ ಹಾಗೂ ಬೇರೆ ಭಾಷೆಗಳ ಬಗೆಗಿನ ವ್ಯಾಮೋಹ, ಆ ಭಾಷೆಗಳ ದಬ್ಬಾಳಿಕೆ ಹೆಚ್ಚಾಗುತ್ತಲೇ ಇದೆ. ಇಂತಹ ವಾತಾವರಣದಲ್ಲಿ ಕನ್ನಡದ ಸೇವೆ ಮಾಡುತ್ತಾ ನಮ್ಮ ನೆಲದ ಸೊಗಡು ಜಾನಪದ ಕಲೆಯನ್ನು ಬೆಳೆಸುತ್ತಾ ಮುಖ್ಯ ಭೂಮಿಕೆಗೆ...
Know MoreGet latest news karnataka updates on your email.