ಮಂಗಳೂರು: ಸೈಂಟ್ ಆಗ್ನೇಸ್ ಪದವಿ ಪೂರ್ವಕಾಲೇಜಿನ ಮಹಿಳಾ ಸಭಾ‘ಅಭಯ’, ‘ಫ್ಲೈ ಹೈ’ ಚಾರಿಟೀಬಲ್ ಟ್ರಸ್ಟ್ ಹಾಗೂ ‘ಪ್ರಿವಿಂಕಲ್’ ಲೇಡಿಸ್ ಬ್ಯೂಟಿ ಪಾರ್ಲರ್ ಸಹಯೋಗದೊಂದಿಗೆ ನಡೆಸಲಾದ ಕೇಶದಾನ ಅಭಿಯಾನದಲ್ಲಿ ಮಾತನಾಡಿದ ಪ್ರಸೂತಿ ತಜ್ಞೆ ಡಾ| ಸಂಗೀತಾ, ಹಳ್ಳಿಗಿಂತ ನಗರ ಪ್ರದೇಶಗಳಲ್ಲಿ ಕಾನ್ಸರ್ ಪ್ರಕರಣಗಳು ಹೆಚ್ಚಾಗಿ ಕಂಡುಬರಲು ಕಾರಣ ನಮ್ಮ ಆಹಾರ ಪದ್ದತಿಯಾಗಿದೆ. ಬದುಕಿನ ಶೈಲಿಯನ್ನು ಬದಲಾಯಿಸುವುದೇ ಇದಕ್ಕೆ...
Know MoreGet latest news karnataka updates on your email.