ಕಾಬುಲ್: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಮತ್ತು ಅರಾಜಕತೆ ದಿನೇ ದಿನೇ ಹೆಚ್ಚುತ್ತಿದೆ. ರಾಜಧಾನಿ ಕಾಬೂಲ್ನಲ್ಲಿರುವ ಅಫ್ಘಾನ್ ಮೂಲದ ಭಾರತೀಯ ಪ್ರಜೆಯನ್ನು ಆತನ ಶಾಪ್ ಬಳಿ ತಾಲಿಬಾನಿಯರು ಕಿಡ್ನಾಪ್ ಮಾಡಿದ್ದಾರೆ. ಗನ್ ತೋರಿಸಿ ಮಾಡಿದ ಈ ಅಪಹರಣದ ಹಿಂದೆ ತಾಲಿಬಾನಿಗಳ ಕೈವಾಡವಿದೆ ಎಂದು ಹೇಳಲಾಗಿದೆ. ಇಂಡಿಯನ್ ವರ್ಲ್ಡ್ ಫೋರಂ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಮಾತನಾಡುತ್ತಾ ಈ ವಿಷಯದಲ್ಲಿ...
Know MoreGet latest news karnataka updates on your email.