ಪೂರಿ ; ಇಲ್ಲಿನ ಪ್ರಸಿದ್ಧ ಜಗನ್ನಾಥ ದೇಗುಲ ತೆರೆದಿದ್ದು, ಭಕ್ತರು ಭಕ್ತಿ ಭಾವದಲ್ಲಿ ಮುಳುಗಿದ್ದಾರೆ. 12ನೆ ಶತಮಾನದ್ದು ಎಂದು ನಂಬಲಾಗಿರುವ ಶ್ರೀ ಜಗನ್ನಾಥ ಸನ್ನಿಧಿಗೆ ದೇಶದ ನಾನಾ ಮೂಲೆಗಳಿಂದ ಜನರು ಬರುತ್ತಾರೆ. ವಿದೇಶದಿಂದಲೂ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇತ್ತೀಚಿನ ಕೊರೊನಾ ಲಾಕ್ಡೌನ್ ಬಿಗಿ ನಿಯಮದಿಂದ ಮುಚ್ಚಲಾಗಿದ್ದ ದೇಗುಲ ಈಗ ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಕ್ಕಿದೆ. ಇದರ...
Know MoreGet latest news karnataka updates on your email.