ನಾಗ್ಪುರ್: ಉದ್ಯೋಗ ಸಿಗದಿದ್ದಕ್ಕೆ 29 ವರ್ಷದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗ್ಪುರ್ದ ಕಾಲಮ್ನಾ ಎಂಬ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಭೂಷಣ್ ಗಾವಂಡೆ ಎಂದು ಗುರುತಿಸಲಾಗಿದೆ.ಹಳ್ಳಿಯಿಂದ ಉದ್ಯೋಗ ಹುಡುಕಿಕೊಂಡು ನಾಗ್ಪುರ್ಗೆ ಬಂದಿದ್ದ ಭೂಷಣ್, ಚಂದಾಪುರದಲ್ಲಿ ತಂಗಿದ್ದ. ಉದ್ಯೋಗ ಸಿಗದಿದ್ದಕ್ಕೆ ಮನನೊಂದು ಕೊಣೆಯಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು...
Know MoreGet latest news karnataka updates on your email.