News Karnataka Kannada
Thursday, April 25 2024
Cricket

ಬಂಧನಕ್ಕೆ ಹೆದರಿ ಸೈನೇಡ್ ಸೇವಿಸಿ ಆರೋಪಿ ಆತ್ಮಹತ್ಯೆ

29-Jul-2021 ಬೆಂಗಳೂರು

ಬೆಂಗಳೂರು: ನಗರದ ಕೆಆರ್‌ ಪುರಂನಲ್ಲಿ ಕಳ್ಳನೊಬ್ಬ ಬಂಧನದ ಭೀತಿಯಲ್ಲಿ ಸೈನೇಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬಂಧಿತ ಸರಗಳ್ಳನನ್ನು ಆಂಧ್ರಪ್ರದೇಶದ ನಿವಾಸಿ ಸಿ.ಶಂಕರ್ ಎಂದು ಗುರುತಿಸಲಾಗಿದೆ. ಮೃತ ಶಂಕರ್ ಸುಮಾರು 7ಕ್ಕೂ ಅಧಿಕ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬುಧವಾರ ಪೊಲೀಸರು ಸುಲಿಬೆರೆ ಆಂಜನೇಯ ದೇವಸ್ಥಾನ ಬಳಿ ಶಂಕರ್‌ನನ್ನು ಬಂಧಿಸಿದ್ದರು. ಈ ವೇಳೆ ಶಂಕರ್ ಸೈನೇಡ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು