ಬೆಂಗಳೂರು : ಕಾರ್ತಿಕ್ ಜಯರಾಮ್( ಜೆಕೆ ) ಐರಾವಣ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದು, ಅವರ ಮುಂದಿನ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ‘ಕಾಡ’ ಸಿನಿಮಾದಲ್ಲಿ ಜೆಕೆ ಕ್ರೈಮ್ ಥ್ರಿಲ್ಲರ್ನಲ್ಲಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಂಜರಿ ನಿರ್ದೇಶಕ ವಿಶ್ರುತ್ ನಾಯಕ್ ಅವರ ಮೂರನೇ ಸಿನಿಮಾ ಇದಾಗಿದೆ. ಕಳೆದ ವಾರ ಶೂಟಿಂಗ್ ಆರಂಭವಾಗಿದ್ದು, ಚಿತ್ರದ ಪ್ರಮುಖ ಭಾಗಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ....
Know MoreGet latest news karnataka updates on your email.