ಹಾಸನ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದ ವೇಳೆ ಹಾಕಲಾಗಿದ್ದ ಕೇಸರಿ ಧ್ವಜಾಲಂಕಾರಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿರುವ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಗಣವೇಷಧಾರಿಗಳ ಸ್ವಾಗತಕ್ಕೆ ಹಾಕಲಾಗಿದ್ದ ಕೇಸರಿ ಧ್ವಜಗಳನ್ನು ಕಿತ್ತು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಎಡಬಿಡದೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹೊಳೆನರಸೀಪುರವನ್ನು ಮತ್ತೊಮ್ಮೆ ಕೇಸರಿಮಯ ಮಾಡುವಲ್ಲಿ ಆರ್ ಎಸ್ ಎಸ್ ಕಾಯ೯ಕತ೯ರು ಶ್ರಮಿಸಿದ್ದಾರೆ. ಭಾನುವಾರ...
Know MoreGet latest news karnataka updates on your email.