ಬೆಂಗಳೂರು, ; ಜಮೀನಿನ ಸುತ್ತಳತೆ ನಿಗಧಿ ಪಡಿಸಲು 70ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಆನಂದ್ ಕುಮಾರ್ ಮತ್ತು ಆತನ ಮೂವರು ಸಹಾಯಕ ಸಿಬ್ಬಂದಿಯನ್ನು ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ವ್ಯವಸ್ಥಿತವಾಗಿ ದಾಳಿ ಮಾಡಿ ಬಂಧಿಸಿದ್ದಾರೆ. ಜಮೀನಿಗೆ ಸುತ್ತಳತೆ ನಿಗಧಿ ಪಡಿಸಿ ಗೆರೆ ಎಳೆಯಲು 70 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟ ದೂರಿನ...
Know MoreGet latest news karnataka updates on your email.