News Karnataka Kannada
Thursday, April 25 2024
Cricket

ಜಲಿಯನ್‌ವಾಲಾಬಾಗ್ ಸ್ಮಾರಕ ನವೀಕರಣಕ್ಕೆ ರಾಹುಲ್ ಕಿಡಿ

31-Aug-2021 ಕರ್ನಾಟಕ

ನವದೆಹಲಿ ;ಜಲಿಯನ್‍ವಾಲ್‍ಭಾಗ್ ಸ್ಮಾರಕವನ್ನು ನವೀಕರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಹುತಾತ್ಮರಿಗೆ ಮಾಡಿದ ಅಪಮಾನ ಎಂದು ರಾಹುಲ್‍ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುತಾತ್ಮತೆಯ ಆರ್ಥ ತಿಳಿಯದ ವ್ಯಕ್ತಿಗಳು ಮಾತ್ರ ಇಂತಹ ಕ್ರಮಗಳ ಬಗ್ಗೆ ಯೋಚಿಸುತ್ತಾರೆ ಎಂದು ಅವರು ಟ್ವಿಟರ್‍ನಲ್ಲಿ ಹರಿಹಾಯ್ದಿದ್ದಾರೆ. ಕೆಲ ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಲಿಯಾನ್‍ವಾಲ್‍ಭಾಗ್ ಸ್ಮಾರಕವನ್ನು ನವೀಕರಿಸುವ ಭರವಸೆ...

Know More

ಅಧಿಕಾರ ಹಿಡಿದ ಐದೇ ದಿನದಲ್ಲಿ ತನ್ನ ಕರಾಳ ಮುಖ ತೋರಿಸಲಾರಂಭಿಸಿರುವ ತಾಲಿಬಾನ್‌

20-Aug-2021 ವಿದೇಶ

ಕಾಬೂಲ್, ;ಆಫ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿದ ಐದನೇ ದಿನದಲ್ಲಿ ತನ್ನ ವರಸೆ ಬದಲಾಯಿಸಿರುವ ತಾಲಿಬಾನ್, ತನ್ನ ವಿರೋಧಿಗಳ ಪ್ರತೀಕಾರಕ್ಕೆ ಹೆಜ್ಜೆಯನ್ನಿಟ್ಟಿದ್ದು, ಮಹಿಳೆಯರ ಮೇಲೂ ಹಲವು ನಿರ್ಬಂಧಗಳನ್ನು ಹೇರಿದ್ದು, ಭಯಭೀತಿಗೆ ಒಳಗಾಗಿರುವ ಜನ ಪ್ರಾಣ ರಕ್ಷಿಸಿಕೊಳ್ಳಲು ಹೆಣಗಾಡುವಂತಾಗಿದೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು