ಬೆಂಗಳೂರು: ಬುಧವಾರವಷ್ಟೆ 29 ಮಂದಿ ಶಾಸಕರುಗಳು ನೂತನ ಸಚಿವರಾಗಿ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟವನ್ನು ಸೇರ್ಪಡೆಗೊಂಡಿದ್ದರು.ಇಂದು ನಾಳೆಯೊಳಗೆ ಖಾತೆ ಹಂಚಿಕೆ ಆಗಲಿದ್ದು ನೂತನ ಸಚಿವರಿಗೆ ಸಿಗಲಿರುವ ಸಂಭವನೀಯ ಖಾತೆಗಳ ಪಟ್ಟಿ ಈ ಕೆಳಗಿನಂತಿದೆ. ಆರ್. ಅಶೋಕ್- ಬೆಂಗಳೂರು ನಗರಾಭಿವೃದ್ಧಿ ಡಾ ಅಶ್ವತ್ಥ ನಾರಾಯಣ- ಐಟಿ ಬಿಟಿ ಉನ್ನತ ಶಿಕ್ಷಣ ಡಾ.ಸುಧಾಕರ್ – ಆರೋಗ್ಯ ಕುಟುಂಬ ಕಲ್ಯಾಣ...
Know MoreGet latest news karnataka updates on your email.