News Karnataka Kannada
Thursday, April 25 2024
Cricket

ಮಂಡ್ಯ: ಗಂಡ-ಹೆಂಡತಿ ಜಗಳದ ಮನಸ್ತಾಪದಿಂದಾಗಿ ಗೃಹಿಣಿ ನಾಪತ್ತೆ

29-Sep-2021 ಮಂಡ್ಯ

ಮಂಡ್ಯ: ಗಂಡ-ಹೆಂಡತಿ ಜಗಳದ ಮನಸ್ತಾಪದಿಂದಾಗಿ ಗೃಹಿಣಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಮಲ್ಲಯ್ಯನಗರದಿಂದ ವರದಿಯಾಗಿದೆ. ಗ್ರಾಮದ ವಿಶ್ವೇಶ್ವರಯ್ಯ ಮಹೇಶ ಕರವೀಮಠ ಅವರ ಪತ್ನಿ ಸ್ನೇಹಾ (23) ಎಂಬಾಕೆಯೇ ನಾಪತ್ತೆಯಾಗಿರುವ ಗೃಹಿಣಿಯಾಗಿದ್ದಾರೆ. ಈಕೆ ಕಳೆದ ಸೆ. 25ರಂದು 8.45ರ ಸಮಯದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದಾಳೆ. ಪತಿ ಕೆಲಸಕ್ಕೆ ಹೋಗಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು