News Karnataka Kannada
Friday, March 29 2024
Cricket

ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಲು ದೇಶಾದ್ಯಂತ ಎನ್‌ಎಸ್‌ಜಿ ಕಮ್ಯಾಂಡೋಗಳಿಂದ ಅಣಕು ಪ್ರದರ್ಶನ

24-Aug-2021 ದೇಶ

ನವದೆಹಲಿ, ; ಭಯೋತ್ಪಾದಕ ದಾಳಿಯಾದ ಸಂದರ್ಭದಲ್ಲಿ ಪ್ರತಿಕ್ರಿಯಿಸಬೇಕಾದ ರೀತಿಯ ಪೂರ್ವಸಿದ್ಧತೆಯಗಿ ಎನ್‍ಎಸ್‍ಜಿ ಕಮ್ಯಾಂಡೋ ಪಡೆಗಳು ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಅಣಕು ಪ್ರದರ್ಶನ ನಡೆಸಿವೆ. ಗಾಂಡಿವ್ ಹೆಸರಿನ ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಸೇರಿದಂತೆ ವಿಚ್ಛಿದ್ರಕಾರಿ ಶಕ್ತಿಗಳು ದಾಳಿ ಮಾಡಿದಾಗ ಹೇಗೆ ಪ್ರತಿಕ್ರಿಯಿಸಬೇಕು. ಆಯಾ ಪ್ರದೇಶಗಳು ಗುಣಲಕ್ಷಣಗಳೇನು, ಭೌಗೋಳಿಕ ಆಯಕಟ್ಟುಗಳೇನು ಎಂಬೆಲ್ಲಾ ಮಾಹಿತಿಗಳನ್ನು ಅಣಕು ಪ್ರದರ್ಶನದ ವೇಳೆ ಮನದಟ್ಟು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು