ನವದೆಹಲಿ ;ಜಲಿಯನ್ವಾಲ್ಭಾಗ್ ಸ್ಮಾರಕವನ್ನು ನವೀಕರಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಹುತಾತ್ಮರಿಗೆ ಮಾಡಿದ ಅಪಮಾನ ಎಂದು ರಾಹುಲ್ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುತಾತ್ಮತೆಯ ಆರ್ಥ ತಿಳಿಯದ ವ್ಯಕ್ತಿಗಳು ಮಾತ್ರ ಇಂತಹ ಕ್ರಮಗಳ ಬಗ್ಗೆ ಯೋಚಿಸುತ್ತಾರೆ ಎಂದು ಅವರು ಟ್ವಿಟರ್ನಲ್ಲಿ ಹರಿಹಾಯ್ದಿದ್ದಾರೆ. ಕೆಲ ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಲಿಯಾನ್ವಾಲ್ಭಾಗ್ ಸ್ಮಾರಕವನ್ನು ನವೀಕರಿಸುವ ಭರವಸೆ...
Know MoreGet latest news karnataka updates on your email.