ಮೂಡುಬಿದಿರೆ: ‘ಕಂಬಳ ಅಕಾಡೆಮಿ ಅಭಿವೃದ್ಧಿಗೆ ಅದಾನಿ ಗ್ರೂಪ್ನಿಂದ ₹50 ಲಕ್ಷ ಅನುದಾನ ನೀಡಲಾಗುವುದು’ ಎಂದು ಸಂಸ್ಥೆಯ ಪಡುಬಿದ್ರಿ ಘಟಕದ ಆಡಳಿತ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು. ಇಲ್ಲಿನ ಒಂಟಿಕಟ್ಟೆಯಲ್ಲಿ ‘ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ’ ವತಿಯಿಂದ ಭಾನುವಾರದಿಂದ ಆರಂಭವಾದ ಕಂಬಳ ಓಟ ಗಾರರ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕಂಬಳದ...
Know Moreಮಂಗಳೂರು: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಗುಡ್ಡೆಯಂಗಡಿ ಮೆನೇಜಸ್ ಕಂಪೌಂಡ್ನ ಜಾನ್ ಸಿ.ಮೆನೇಜಸ್ ಎಂಬುವರ ಮನೆ ಹಿಂಬದಿಯಲ್ಲಿ ಬೇಟೆಯಾಡಿ ತಂದಿದ್ದ ಕಾಡು ಹಂದಿಯ ಮಾಂಸ ತೆಗೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ...
Know Moreಮೂಡುಬಿದಿರೆ: ಹಿಂದಿಯ ಖ್ಯಾತ ಇಂಡಿಯನ್ ಐಡಲ್ ಶೋನ 12ನೇ ಸೀಸನ್ನ ಫೈನಾಲ್ ಹಂತಕ್ಕೆ ಮೂಡುಬಿದಿರೆಯ ಹುಡುಗ ನಿಹಾಲ್ ತಾವ್ರೋ ತಲುಪಿದ್ದಾರೆ. ಫಿನಾಲೆಯಲ್ಲಿ ಐವರು ಸ್ಪರ್ಧಿಗಳಿದ್ದು, ವೋಟ್ ಮೂಲಕ ತನ್ನನ್ನು ಗೆಲ್ಲಿಸಿ ಎಂದು ನಿಹಾಲ್ ಸೋಶಿಯಲ್...
Know MoreGet latest news karnataka updates on your email.