ದಕ್ಷಿಣ ಭಾರತದಲ್ಲಿ ಡೆಂಘೀ ಹಾವಳಿ ಹೆಚ್ಚಾಗುತ್ತಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಪುದುಚೆರಿ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ತಯಾರಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಮಸ್ಟಿಟೋ ಫಿಶ್ಗಳನ್ನು ಬಳಸಲಾಗುತ್ತಿದೆ. ಡೆಂಗ್ಯೂ ನಿಯಂತ್ರಣಕ್ಕಾಗಿ ಪುದುಚೆರಿಯಲ್ಲಿ ನೀರಿನ ಮೂಲಗಳು ಹಾಗೂ ಬಾವಿಗಳಲ್ಲಿ ಮಸ್ಕಿಟೋ ಫಿಶ್ ಬಿಡಲಾಗುತ್ತಿದೆ. ಕರೈಜಲ್ ಜಿಲ್ಲೆಯಾದ್ಯಂತ ಸುಮಾರು ನಾಲ್ಕು ಸಾವಿರ ಗ್ಯಾಂಬೂಸಿಯಾ ಮೀನುಗಳನ್ನು ಬಿಡಲಾಗುವುದು. ಜಿಲ್ಲೆಯ ಜಲಮೂಲಗಳಿಗೆ ಇವನ್ನು...
Know MoreGet latest news karnataka updates on your email.