News Karnataka Kannada
Thursday, March 28 2024
Cricket

ಕಾಲಹರಣ ಮಾಡದೆ ಓದು ಎಂದಿದ್ದಕ್ಕೆ ತಾಯಿಯನ್ನು ಕೊಂದ ಬಾಲಕಿ

10-Aug-2021 ದೇಶ

ಮುಂಬೈ : ಓದುವಂತೆ ಒತ್ತಾಯ ಪಡಿಸಿದ  ತಾಯಿಯನ್ನು  15 ವರ್ಷದ ಬಾಲಕಿಯೋರ್ವಳು ಕರಾಟೆ ಬೆಲ್ಟ್ ನಿಂದ  ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಅಮಾನವೀಯ  ಘಟನೆ  ಮುಂಬೈನಲ್ಲಿ ನಡೆದಿದೆ. ಜುಲೈ ೩೦ ರಂದೇ ನವಿ ಮುಂಬೈನ ಐರೋಲಿ ಪ್ರದೇಶದಲ್ಲಿ ಮಹಿಳೆಯೋರ್ವಳು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ಆ ಸಂದರ್ಭದಲ್ಲಿ ಮಹಿಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸತ್ತಿದ್ದಾರೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು