News Karnataka Kannada
Friday, April 26 2024

ಮಹಾರಾಷ್ಟ್ರ ಮುಂದುವರಿದ ಬಸ್ ಮುಷ್ಕರ ಇನ್ನೂ ಕೆಲಸಕ್ಕೆ ಹಾಜರಾಗದ ಸಿಬ್ಬಂದಿಗಳಿಗೆ ಅಮಾನತಿನ ಬೆದರಿಕೆ

19-Nov-2021 ಮಹಾರಾಷ್ಟ್ರ

ಮಹಾರಾಷ್ಟ್ರ : ಎಮ್ ಎಸ್ ಆರ್ ಟಿಸಿ ಒಟ್ಟು 92,266 ಉದ್ಯೋಗಿಗಳಲ್ಲಿ 7,541 ನೌಕರರು ಮಾತ್ರ ಗುರುವಾರ ಕೆಲಸ ಪುನರಾರಂಭಿಸಿದ್ದರಿಂದ ಹೆಚ್ಚಿನ ಉದ್ಯೋಗಿಗಳನ್ನು ಅಮಾನತುಗೊಳಿಸುವ ಬೆದರಿಕೆ ಹಾಕಿದೆ. 84,725 ನೌಕರರು ಇನ್ನೂ ತಮ್ಮ ನಿಲುವಿನಲ್ಲಿ ಅಚಲವಾಗಿ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿ ಮುಷ್ಕರ ಅಂತ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಕೆಲವು ರಾಜಕಾರಣಿಗಳು ಸಹ ಆಜಾದ್ ಮೈದಾನದಲ್ಲಿ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡರು,...

Know More

ಮಹಾರಾಷ್ಟ್ರ ಬಸ್ ಮುಷ್ಕರ: ಎಂಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿದಿದ್ದು, ಜನಜೀವನ ಅಸ್ತವ್ಯಸ್ತ

08-Nov-2021 ಮಹಾರಾಷ್ಟ್ರ

ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ನೌಕರರ ಒಂದು ವಿಭಾಗವು ಸೋಮವಾರವೂ ಮುಷ್ಕರವನ್ನು ಮುಂದುವರೆಸಿದ್ದರಿಂದ ಮಹಾರಾಷ್ಟ್ರದ ಪ್ರಯಾಣಿಕರು ಅಪಾರ ತೊಂದರೆ ಮತ್ತು ಅನಾನುಕೂಲತೆಯನ್ನು ಎದುರಿಸಬೇಕಾಯಿತು. ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಪುಣೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು