ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆ ನಷ್ಟದಲ್ಲಿದೆ, ಇದು ಬಿಳಿಯಾನೆ, ಲಾಭದಾಯಕವಲ್ಲ ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ಜಿಲ್ಲೆಯ ಹಿರಿಯ ರೈತ ಮುಖಂಡ ಕೆ.ಬೋರಯ್ಯ ಅಭಿಪ್ರಾಯಪಟ್ಟರು. ಅವರು ಬೆಂಗಳೂರು-ಮೈಸೂರು ಹೆದ್ದಾರಿಯ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮೈಷುಗರ್ ಉಳಿಸಿ ಹೋರಾಟದ 27ನೇ ದಿನದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ಮೈಷುಗರ್ ಕಾರ್ಖಾನೆ ಮಂಡ್ಯ...
Know Moreಮಂಡ್ಯ: ಮೈಷುಗರ್ ಕಾರ್ಖಾನೆ ಖಾಸಗಿಯವರ ಪಾಲಾಗಲು ಹೊರಟಿರುವುದು ರಾಜಕಾರಣಿಗಳ ಕುತಂತ್ರ, ಒಳಮನಸ್ಸು, ಕುಮ್ಮಕ್ಕು ಕಾರಣವಾಗಿದೆ. ಸಾರ್ವಜನಿಕರ ವಂತಿಗೆಯಿಂದ ಕಟ್ಟಿರುವ ಕಾರ್ಖಾನೆ ಹಾಗೂ ಕನ್ನಂಬಾಡಿ ಅನ್ಯರ ಪಾಲಾಗಲು ಬಿಡಬಾರದು. ಜನತೆ ಬದುಕು ಕಟ್ಟಿಕೊಳ್ಳಲು ಮೈಸೂರು ಅರಸರ...
Know Moreಮಂಡ್ಯ: ಖಾಸಗಿ ಗುತ್ತಿಗೆ ಅಥವಾ ಓ ಅಂಡ್ ಎಂ ಯಾವುದೂ ಬೇಡ ಎಂದಿರುವ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಗರದ ಕಾವೇರಿ ವನದ ಸರ್.ಎಂ....
Know MoreGet latest news karnataka updates on your email.