News Karnataka Kannada
Friday, April 26 2024

ಬೊಮ್ಮಾಯಿ- ನಡ್ಡಾ ಭೇಟಿ ಬಳಿಕವೂ ಬಗೆ ಹರಿಯದ ಸಂಪುಟ ವಿಸ್ತರಣೆಯ ತೊಡಕು

03-Aug-2021 ಕರ್ನಾಟಕ

ನವದೆಹಲಿ, : ದಿನೇ ದಿನೇ ಶಾಸಕರೂ, ಜನತೆಯೂ ಕಾತರದಿಂದ ಸಂಪುಟ ವಿಸ್ತರಣೆಗೆ ಕಾಯುತ್ತಿದ್ದಾರೆ. ಸೋಮವಾರವೇ ಸಂಪುಟ ಸೇರಲಿರುವವರ ಹೆಸರು ಹೊರಬೀಳಲಿದೆ ಎಂದು ಹೇಳಲಾಗಿತ್ತಾದರೂ ಮಂಗಳವಾರವೂ ನೂತನ ಸಚಿವರ ಹೆಸರುಗಳು ಹೊರ ಬೀಳುವ ಸಂಭವ ಕಾಣುತ್ತಿಲ್ಲ. ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಆದ್ಯಕ್ಷ ಜೆ.ಪಿ. ನಡ್ಡ ಭೇಟಿ ಮಾಡಿ ಸುದೀರ್ಘವಾದ ಸಮಾಲೋಚನೆ ನಡೆಸಿದ್ದಾರೆ. ಆದರೆ ಹೈಕಮಾಂಡ್ ನಾಯಕರಿಂದ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು