ನವದೆಹಲಿ, : ದಿನೇ ದಿನೇ ಶಾಸಕರೂ, ಜನತೆಯೂ ಕಾತರದಿಂದ ಸಂಪುಟ ವಿಸ್ತರಣೆಗೆ ಕಾಯುತ್ತಿದ್ದಾರೆ. ಸೋಮವಾರವೇ ಸಂಪುಟ ಸೇರಲಿರುವವರ ಹೆಸರು ಹೊರಬೀಳಲಿದೆ ಎಂದು ಹೇಳಲಾಗಿತ್ತಾದರೂ ಮಂಗಳವಾರವೂ ನೂತನ ಸಚಿವರ ಹೆಸರುಗಳು ಹೊರ ಬೀಳುವ ಸಂಭವ ಕಾಣುತ್ತಿಲ್ಲ. ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಆದ್ಯಕ್ಷ ಜೆ.ಪಿ. ನಡ್ಡ ಭೇಟಿ ಮಾಡಿ ಸುದೀರ್ಘವಾದ ಸಮಾಲೋಚನೆ ನಡೆಸಿದ್ದಾರೆ. ಆದರೆ ಹೈಕಮಾಂಡ್ ನಾಯಕರಿಂದ...
Know MoreGet latest news karnataka updates on your email.