ನವದೆಹಲಿ : ನಗದೀಕರಣ ಯೋಜನೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರವು ಸ್ವಾವಲಂಬನೆಯ ಮಾತುಗಳನ್ನಾಡುತ್ತಲೇ, ಇಡೀ ಸರ್ಕಾರವನ್ನು ತನ್ನ “ಬಿಲಿಯನೇರ್ ಸ್ನೇಹಿತರ” ಮೇಲೆ ಅವಲಂಬಿತವಾಗುವಂತೆ ಮಾಡಿದೆ. ಎಲ್ಲಾ ಕೆಲಸಗಳನ್ನೂ ಕೋಟ್ಯಧಿಪತಿ ಸ್ನೇಹಿತರಿಗಾಗಿ ಮಾಡಲಾಗುತ್ತಿದೆ. ಎಲ್ಲಾ ಸಂಪತ್ತು ಅವರಿಗಾಗಿ” ಎಂದು ಪ್ರಿಯಾಂಕಾ ಗಾಂಧಿ...
Know MoreGet latest news karnataka updates on your email.