ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಮಾತೆ ಮೇರಿ ಹುಟ್ಟುಹಬ್ಬವನ್ನು ತೆನೆಹಬ್ಬವಾಗಿ ಆಚರಿಸುವುದು ಸಂಪ್ರದಾಯ. ಇಲ್ಲಿನ ಕ್ರಿಶ್ಚಿಯನ್ ಧರ್ಮಿಯರು ಮಾತೆ ಮೇರಿ ಹುಟ್ಟುಹಬ್ಬವನ್ನು ತೆನೆಹಬ್ಬವಾಗಿ ಆಚರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಚರ್ಚ್ಗಳಲ್ಲಿ ಬೆಳಗ್ಗೆಯಿಂದಲೇ ಬಲಿಪೂಜೆ ನಡೆಸುವ ಮೂಲಕ ಮಾತೆ ಮೇರಿಯನ್ನು ಆರಾಧಿಸಲಾಯಿತು. ಮಂಗಳೂರಿನ ರೊಸೊರಿಯೋ ಕೆಥೆಡ್ರಲ್ ಚರ್ಚ್ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್...
Know MoreGet latest news karnataka updates on your email.