ದುಬೈ: “ನಮಸ್ತೆ ಟೀಚರ್” ಎಂಬ ವಿನೂತನ ಕಾರ್ಯಕ್ರಮವನ್ನು ನ್ಯೂಸ್ ಕರ್ನಾಟಕ ಸೆಪ್ಟೆಂಬರ್ 5 ರಂದು ರಾತ್ರಿ 8 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮ youtube.com/newskarnatakaa ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಸ್ಪೀಯರ್ ಹೆಡ್ ನ ಮಾಧ್ಯಮ ಸಂಸ್ಥೆಯ ಮಾರ್ಗದರ್ಶಕರಾದ ಸಿ ಎ ವೇಲರಿಯನ್ ಡಾಲಮೈದ ಹಾಗೂ ರಾಜೇಶ್ ಸೇಕ್ವೆರಿಯ...
Know MoreGet latest news karnataka updates on your email.